ಕನಸು

ಕದಡಿದ ಕನಸಲಿ
ನೋವಿನ ಮಡುವಿನಲ್ಲಿ
ತೊಳಲಾಡುತ್ತಿದೆ ಮನಸು

ನನ್ನರಿವೆ ನನಗಿರದೇ
ಎಲ್ಲೆಲ್ಲೋ ಹರಿದು ಮನವು
ಕೈ ಜಾರುತ್ತಿದೆ ಕನಸು

ಮೌಲ್ಯ ಕಳೆದುಕೊಂಡ ಬದುಕು,
ಶುಬ್ರ ಬಟ್ಟೆಯ ಹಿಂದೆ ಮುಚ್ಚಿದ್
ಈ ಮನಸು ಹುಳುಕು .

ನನ್ನ ಮಾತಿಗೆ ನಾನೆ ಬದ್ಧನಲ್ಲ
ಸುಮ್ಮನೆ ಗೊಣಗುತ್ತೇನೆ
ನಿಮ್ಮೆಲ್ಲರ್ ನಡುವೆ ಜಾಣನಾಗಿ

ಸಾಕಿನ್ನು ಮನಸೇ ಸಾಕಾಗಿದೆ
ನನಗೆ, ಇಗಲಾದರು ಮೋಸ
ಮಾಡದಿರು ನನಗೆ ...

ನಿಮ್ಮ
ಹರೀಶ್

Comments

Popular posts from this blog

ಅಮ್ಮನ ನೆನಪು

ಚೋರ್ ಬಜಾರು